ಕರ್ನಾಟಕ

karnataka

ETV Bharat / videos

ಬೀದರ್​​ನಲ್ಲಿ ವಿನಾಯಕನ ಅದ್ಧೂರಿ ನಿಮಜ್ಜನ - ಸಂಭ್ರಮದಿಂದ  ನಿಮಜ್ಜನ

By

Published : Sep 7, 2019, 1:19 AM IST

ಬೀದರ್: ನಗರದ ವಿವಿಧ ಕಡೆ ಪ್ರತಿಷ್ಠಾನ ಮಾಡಿದ್ದ ವಿಘ್ನ ವಿನಾಯಕನ ಮೂರ್ತಿಗಳನ್ನು ನಗರದ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಿ ಸಡಗರ, ಸಂಭ್ರಮದಿಂದ ನಿಮಜ್ಜನ ಮಾಡಲಾಯಿತು. ನಗರದ ಗವಾನ್ ಚೌಕ್​​ನಲ್ಲಿ ಗಣೇಶ ಮಹಾಮಂಡಳ ನೇತೃತ್ವದಲ್ಲಿ 500ಕ್ಕೂ ಅಧಿಕ ಗಣೇಶ ಮೂರ್ತಿಗಳ ಮೆರವಣಿಗೆಯಲ್ಲಿ ಡಿಜೆ ಸೌಂಡ್​ ಅಬ್ಬರ ಜೋರಾಗಿತ್ತು. ಈ ಬಾರಿ ಮಳೆ ಇಲ್ಲದಕ್ಕೆ ಕೆರೆ, ಬಾವಿ ಹಾಗೂ ಮಾಂಜ್ರಾ ನದಿ ಬರಿದಾಗಿದೆ. ಅಂತೆಯೇ ಗಣೇಶ ಮೂರ್ತಿಗಳನ್ನು ತೆಲಂಗಾಣ ಗಡಿಯಲ್ಲಿರುವ ಸುಲ್ತಾನಪೂರ್ ಗ್ರಾಮದ ಹೊರ ಭಾಗದಲ್ಲಿ ಗಣೇಶನ ನಿಮಜ್ಜನಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.

ABOUT THE AUTHOR

...view details