ಕರ್ನಾಟಕ

karnataka

ETV Bharat / videos

ವಂದೇ ಮಾತರಂ ಅಂತಾರೆ, ಆದ್ರೆ ಒಂದಾಗಿರುವುದು ಎಲ್ಲೂ ಕಾಣಸಿಗಲ್ಲ: ವಿನಯ್​​​ ಗುರೂಜಿ - manglore latest news

By

Published : Sep 30, 2019, 6:37 PM IST

ಮಂಗಳೂರಿನ ಕದ್ರಿಯಲ್ಲಿರುವ ವಿಶ್ವ ಹಿಂದೂ ಪರಿಷತ್ ಕಾರ್ಯಾಲಯ ವಿಶ್ವ ಶ್ರೀಗೆ ವಿನಯ್ ಗುರೂಜಿ ಭೇಟಿ ನೀಡಿದರು. ನದಿ ಸ್ವಚ್ಛತೆ, ಗೋ ಸಂರಕ್ಷಣೆಯನ್ನು ಎಲ್ಲರೂ ಸೇರಿ ಮಾಡಬೇಕು ಎಂಬ ಉದ್ದೇಶದಿಂದ ಇಲ್ಲಿಗೆ ಚರ್ಚಿಸಲು ಆಗಮಿಸಿದ್ದೇನೆ. ಅಲ್ಲದೆ ಎಲ್ಲಾ ವಂದೇ ಮಾತರಂ ಎಂದು ಹೇಳುತ್ತಾರೆ. ಆದರೆ ಯಾವುದೇ ರೀತಿಯಲ್ಲಿ ಎಲ್ಲಾ ಒಂದಾಗಿರುವುದು ಎಲ್ಲೂ ಕಾಣಸಿಗುವುದಿಲ್ಲ. ಆದ್ದರಿಂದ ಎಲ್ಲರೂ ಒಟ್ಟು ಸೇರಿ ಬದುಕುವ ಎಂದು ನಾನು ಇಲ್ಲಿ ಆಗಮಿಸಿ ಚಚರ್ಚಿಸಿದ್ದೇನೆ ಎಂದು ಹೇಳಿದರು.

ABOUT THE AUTHOR

...view details