ಕರ್ನಾಟಕ

karnataka

By

Published : Jul 14, 2019, 1:25 PM IST

ETV Bharat / videos

ಮಕ್ಕಳಿಂದ ದೂರಾದವರ ಬಾಳಲ್ಲಿ ಆಶಾಕಿರಣ; ಬದುಕಿನ ಮುಸ್ಸಂಜೆಯಲ್ಲಿ ವೃದ್ಧರ ಕೈ ಹಿಡಿದ ಹೃದಯವಂತರಿವರು!

ಕೊಡಗು: ಬದುಕಿನ ಸಂಧ್ಯಾಕಾಲ ವೃದ್ಧಾಪ್ಯ. ಮಕ್ಕಳು-ಮೊಮ್ಮಕ್ಕಳೊಂದಿಗೆ ನೆಮ್ಮದಿಯ ಕಾಲ ಕಳೆಯಬೇಕೆಂಬುದು ಎಲ್ಲ ತಂದೆ ತಾಯಂದಿರ ಆಸೆ. ಆದರೆ ಮಕ್ಕಳಿಗೆ ಹೆತ್ತವರೇ ಹೊರೆಯಾಗಿ ಬಿಟ್ಟರೆ, ಅವರಿಗೆ ಗತಿ ಯಾರು? ಹೌದು, ಹೀಗೆ ಕುಟುಂಬದಿಂದ ನಿರ್ಲಕ್ಷ್ಯಕ್ಕೊಳಗಾದ ಹಿರಿಜೀವಗಳಿಗೆ ಇಲ್ಲೊಂದು ಹೃದಯವಂತ ಕುಟುಂಬವೊಂದು ಆಸರೆ ಒದಗಿಸಿದೆ.

For All Latest Updates

TAGGED:

ABOUT THE AUTHOR

...view details