ಕರ್ನಾಟಕ

karnataka

By

Published : Feb 22, 2020, 1:55 PM IST

ETV Bharat / videos

ಸಿಎಎ,ಎನ್ಆರ್‌ಸಿ ವಿರೋಧಿಸಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಪಾದಯಾತ್ರೆ..

ಕೇಂದ್ರದ ಸಿಎಎ ಹಾಗೂ ಎನ್​​ಆರ್​ಸಿ ವಿರೋಧಿಸಿ ಬಾಗಲಕೋಟೆ ಜಿಲ್ಲೆ ಇಳಕಲ್ ಪಟ್ಟಣದಿಂದ ವಿಜಯಪುರದವರೆಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಫೆ. 24 ರಂದು ವಿಜಯಪುರದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲಿಸಲಿದ್ದಾರೆ.

ABOUT THE AUTHOR

...view details