ಕರ್ನಾಟಕ

karnataka

ETV Bharat / videos

ಬದುಕಿನ 'ಟಾಂಗಾ​' ಸಾಗಿಸಲು ಪ್ರವಾಸಿಗರಿಲ್ಲ: ಆದಿಲ್​ ಶಾಹಿ ಸಾಮ್ರಾಜ್ಯದ ಮೇಲೆ 'ಕೋವಿಡ್'​ ಬರೆ - ಕೊರೊನಾ ವೈರಸ್​

By

Published : Mar 28, 2020, 5:49 PM IST

ಪ್ರವಾಸೋದ್ಯಮಕ್ಕೆ ಸಾಕಷ್ಟು ಹೆಸರುವಾಸಿಯಾಗಿದ್ದ ಆದಿಲ್​ ಶಾಹಿ ಸಾಮ್ರಾಜ್ಯ ಸದ್ಯ ಪ್ರವಾಸಿಗರಿಲ್ಲದೇ ಪಾಳು ಬಿದ್ದ ಮಂಟಪದಂತೆ ಗೋಚರವಾಗುತ್ತಿದೆ. ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ವಿಜಯಪುರ ನಗರದ ಸದ್ಯ ಜನರಿಲ್ಲದೇ ಬಣಗುಡುತ್ತಿದೆ. ಪ್ರವಾಸಿಗರನ್ನೇ ನಂಬಿ ಟಾಂಗಾ ಸವಾರಿ ಮಾಡಿಕೊಂಡು ಬದುಕುತ್ತಿದ್ದ ಟಾಂಗಾವಾಲಗಳ ಬದುಕು ಹೀನಾಯವಾಗಿದೆ. ಈ ಕುರಿತು ಒಂದು ವರದಿ..ನೋಡಿ

ABOUT THE AUTHOR

...view details