ಕರ್ನಾಟಕ

karnataka

By

Published : Mar 10, 2020, 10:41 PM IST

ETV Bharat / videos

ತಿಂಗಳ ಹಿಂದೆ ತರಕಾರಿಗೆ ಬಂಪರ್‌ ಬೆಲೆ... ಇಂದು ಬೀದಿಗೆ ಸುರಿಯೋ ಪರಿಸ್ಥಿತಿ

ರೈತರ ಬದುಕೆ ಹಾಗೇ. ಸದಾ ಒಂದಿಲ್ಲೊಂದು ಸಮಸ್ಯೆಗಳು ಅವರನ್ನು ಬಿಟ್ಟು ಬಿಡದೇ ಕಾಡ್ತಾನೆ ಇರುತ್ತವೆ. ಕಳೆದ ಕೆಲ ತಿಂಗಳ ಹಿಂದೆಯಷ್ಟೇ ತರಕಾರಿಗಳ ಬೆಲೆ ಗಗನಕ್ಕೆ ಏರಿದ್ದರಿಂದ ಅಲ್ಪ ಸ್ವಲ್ಪ ಬೆಳೆ ಬೆಳೆದ ರೈತರು ಖುಷಿಯಾಗಿದ್ದರು. ಆದ್ರೆ ರೈತರ ಆ ಖುಷಿ ಕೆಲವೇ ದಿನಗಳಿಗೆ ಸೀಮಿತವಾಗಿದೆ. ಅರೇ ಅದೇನಾಯ್ತು ಅಂತೀರಾ. ಈ ಸ್ಟೋರಿ ನೋಡಿ...

ABOUT THE AUTHOR

...view details