ಕರ್ನಾಟಕ

karnataka

ETV Bharat / videos

ಗಗನಕ್ಕೇರಿದ ತರಕಾರಿ ಬೆಲೆ: ಬೀದಿ ವ್ಯಾಪಾರಿಗಳಲ್ಲಿ ಹೆಚ್ಚಾದ ಆತಂಕ - ವಿಜಯಪುರದಲ್ಲಿ ತರಕಾರಿ ಬೆಲೆ ಏರಿಕೆ

🎬 Watch Now: Feature Video

By

Published : Oct 23, 2019, 2:08 PM IST

ಇತ್ತೀಚೆಗೆ ಸುರಿದ ಭಾರಿ ಮಳೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನೀರು ಪಾಲಾಯ್ತು. ಹಾಗಾಗಿ ಬೇರೆ ರಾಜ್ಯಗಳಿಂದ ತರಕಾರಿಗಳನ್ನ ಆಮದು ಮಾಡಿಕೊಳ್ಳಲಾಗ್ತಿದೆ. ದುಬಾರಿ ಬೆಲೆ ಕೊಟ್ಟು ತಂದ ತರಕಾರಿಯನ್ನು ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

ABOUT THE AUTHOR

...view details