ಕರ್ನಾಟಕ

karnataka

ETV Bharat / videos

ಅನೈತಿಕ ಚಟುವಟಿಕೆಗಳ ಅಡ್ಡೆಯಾಗ್ತಿದೆ ಉಣಕಲ್ ಕೆರೆ: ಕಳೆ ಕಳೆದುಕೊಂಡ ಜಲಾಗಾರಕ್ಕೆ ಮರುಜೀವ ಯಾವಾಗ? - ಹುಬ್ಬಳ್ಳಿ-ಧಾರವಾಡ

By

Published : Jun 13, 2019, 7:32 PM IST

ಹುಬ್ಬಳ್ಳಿ-ಧಾರವಾಡ ಸೌಂದರ್ಯಕ್ಕೆ ಉಣಕಲ್‌ ಕೆರೆ ಭೂಷಣವಿದಂತೆ. ಆದ್ರೆ, ಈ ಕೆರೆ ಈಗ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ. ಇಲ್ಲಿ ಅಭಿವೃದ್ದಿ ಮರೀಚಿಕೆಯಾದ್ರೆ, ಅನೈತಿಕ ಚಟುವಟಿಕೆಗಳ ಕೇಂದ್ರ ತಾಣವಾಗಿ ಮಾರ್ಪಟ್ಟಿದೆ.

ABOUT THE AUTHOR

...view details