ಕರ್ನಾಟಕ

karnataka

ಉಜಿರೆ ಬಾಲಕ ಕಿಡ್ನಾಪ್​ ಪ್ರಕರಣ: ಅಮ್ಮನ ಮಡಿಲು ಸೇರಿದ ಬಾಲಕ

By

Published : Dec 19, 2020, 1:40 PM IST

Published : Dec 19, 2020, 1:40 PM IST

ಮಂಗಳೂರಿನಲ್ಲಿ ಕಿಡ್ನಾಪ್ ಆಗಿದ್ದ ಬಾಲಕನನ್ನು ಕೋಲಾರದಲ್ಲಿ ಪೊಲೀಸರು ರಕ್ಷಣೆ ಮಾಡಿದ್ದು, ಬಾಲಕ ಸುರಕ್ಷಿತವಾಗಿ ತಾಯಿಯ ಮಡಿಲು ಸೇರಿದ್ದಾನೆ. ಮಾಲೂರು ತಾಲೂಕಿನ ಮಾಸ್ತಿ ಪೊಲೀಸ್ ಠಾಣೆಯಲ್ಲಿ 8 ವರ್ಷದ ಬಾಲಕ ತಂದೆ-ತಾಯಿಗೆ ಒಪ್ಪಿಸಲಾಯಿತು.

ABOUT THE AUTHOR

...view details