ಕರ್ನಾಟಕ

karnataka

ಉಜಿರೆ ಬಾಲಕ ಕಿಡ್ನಾಪ್​ ಪ್ರಕರಣ : ಮಾಸ್ತಿ ಪೊಲೀಸರ ವಶದಲ್ಲಿ ಅನುಭವ್

By

Published : Dec 19, 2020, 2:39 PM IST

Published : Dec 19, 2020, 2:39 PM IST

ಕೋಲಾರ : ಕಿಡ್ನಾಪ್ ಆದ ಉಜಿರೆ ಮೂಲದ ಅನುಭವ್ ಎಂಬ ಬಾಲಕನನ್ನು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೂರ್ನ ಹೊಸಹಳ್ಳಿ ಗ್ರಾಮದಲ್ಲಿ ಪೊಲೀಸರು ರಕ್ಷಿಸಿದ್ದಾರೆ‌. ಈ ಕುರಿತು ನಮ್ಮ ಪ್ರತಿನಿಧಿ ಮಾಡಿರುವ ವಾಕ್ ಥ್ರೂ ಇಲ್ಲಿದೆ.

ABOUT THE AUTHOR

...view details