ಕರ್ನಾಟಕ

karnataka

ETV Bharat / videos

ಬಸವಣ್ಣನ ನಾಡಿಗೂ ಪೇಜಾವರ ಯತಿಗಳಿಗೂ 4 ದಶಕದ ನಂಟು.. ಅಳಿಸಲಾಗದ ಹೆಜ್ಜೆ ಗುರುತುಗಳು.! - ವಿಜಯಪುರದಲ್ಲಿ ಗಂಜಿಕೇಂದ್ರಗಳನ್ನ ತೆರೆದಿದ್ದ ಪೇಜಾವರ ಶ್ರೀಗಳು

By

Published : Dec 30, 2019, 12:14 PM IST

ಪೇಜಾವರ ಶ್ರೀಗಳ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟ. ವಿಜಯಪುರದೊಂದಿಗೆ ಅವರ ಒಡನಾಟ ಕಳೆದ 40 ವರ್ಷಗಳಿಂದಲೂ ಇತ್ತು. ಇಲ್ಲಿ ಅವರು ಅಳಿಸಲಾರದ ಒಂದಿಷ್ಟು ಹೆಜ್ಜೆ ಗುರುತುಗಳನ್ನ ಮೂಡಿಸಿದ್ದಾರೆ.

ABOUT THE AUTHOR

...view details