ಕರ್ನಾಟಕ

karnataka

ETV Bharat / videos

ನಾಗದೇವರ ಸಂಪ್ರೀತಿಗೆ ವಿಶಿಷ್ಟ ಸೇವೆ! ಪರ್ಯಾಯ ನಾಗಮಂಡಲ ಕಣ್ತುಂಬಿಕೊಂಡ ಕರಾವಳಿ ಜನತೆ.. - Udupi nagaradhane

By

Published : Jan 3, 2020, 10:26 PM IST

ಕರಾವಳಿಯಲ್ಲಿ ನಾಗಾರಾಧನೆಗೆ ವಿಶೇಷ ಮಹತ್ವವಿದೆ. ಉಡುಪಿಯ ಕೃಷ್ಣಮಠದಲ್ಲಿ ನಾಗ ದೇವರೇ ಸಂಪತ್ತಿನ ರಕ್ಷಣೆ ಮಾಡುತ್ತಾರೆಂಬ ನಂಬಿಕೆ ಇದೆ. ಹೀಗಾಗಿ ಪ್ರತಿ ಮಠಾಧೀಶರೂ ತಮ್ಮ ಪರ್ಯಾಯ ಮಹೋತ್ಸವದ ಅಂತ್ಯದಲ್ಲಿ ನಾಗದೇವರ ಸಂಪ್ರೀತಿಗೆ ನಾಗಮಂಡಲ ನಡೆಸುತ್ತಾರೆ. ಇದು ಅದರ ಸಂಪೂರ್ಣ ಸ್ಟೋರಿ.

ABOUT THE AUTHOR

...view details