ಕರ್ನಾಟಕ

karnataka

ETV Bharat / videos

ಕಾಫಿ ನಾಡಲ್ಲಿ ಶೋಭಾ-ಮಧ್ವರಾಜ್​ ನಡುವೆ ಫೈಟ್​.. ಮತದಾರ ಬರೆಯಲಿದ್ದಾನೆ ಮೈತ್ರಿ ಅಭ್ಯರ್ಥಿ ಹಣೆಬರಹ

By

Published : May 22, 2019, 12:11 PM IST

ಕಾಫಿನಾಡು ಉಡುಪಿ-ಚಿಕ್ಕಮಗಳೂರಿನಲ್ಲಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ದೋಸ್ತಿ ಸರ್ಕಾರ ಕೈ ಜೋಡಿಸಿದ್ದು ಮಾಜಿ ಸಚಿವ ಪ್ರಮೋದ್​​ ಮಧ್ವರಾಜ್​ರನ್ನು ಕಣಕ್ಕಿಳಿಸಲಾಗಿದೆ. ಆದರೆ ಕಾಂಗ್ರೆಸ್​ಗೆ ಕೈ ಕೊಟ್ಟು ಜೆಡಿಎಸ್​ನಿಂದ ಟಿಕೆಟ್​ ಪಡೆದಿರುವ ಪ್ರಮೋದ್​ಗೆ ಲೋಕಲ್​ ಕಾಂಗ್ರೆಸ್​ನಿಂದ ಸಂಪೂರ್ಣ ಬೆಂಬಲ ಸಿಕ್ಕಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಒಟ್ಟಾರೆ ಮತದಾರ ಪ್ರಭು ಹಾಲಿ ಸಂಸದೆ ಕೈ ಹಿಡಿಯಲಿದ್ದಾರಾ ಅಥವಾ ಮೈತ್ರಿಗೆ ಜೈ ಅನ್ನಲಿದ್ದಾರ ಎಂದು ಕಾದು ನೋಡಬೇಕಿದೆ.

ABOUT THE AUTHOR

...view details