ಕರ್ನಾಟಕ

karnataka

By

Published : Jun 25, 2020, 1:13 PM IST

ETV Bharat / videos

ಕೊರೊನಾ ಬಿಕ್ಕಟ್ಟಿನ ನಡುವೆ ಶೈಕ್ಷಣಿಕ ಪ್ರಗತಿಗಿರುವ ಸವಾಲುಗಳಿವು!

ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಈ ಮೊದಲು ಪ್ರಥಮ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಇದೀಗ ಮೊದಲ ಮೂರನೇ ಸ್ಥಾನದಲ್ಲಿದೆ. ಈ ಮಧ್ಯೆ ರಾಜ್ಯದಲ್ಲಿ ಎಸ್​ಎಸ್​​ಎಲ್​ಸಿ ಪರೀಕ್ಷೆ ಕೂಡ ನಡೆಯುತ್ತಿದೆ. ಕೊರೊನಾದಿಂದ ಎದುರಾಗಿರುವ ಎಲ್ಲ ಸವಾಲುಗಳನ್ನು‌‌ ನಿಭಾಯಿಸಿ ಶಿಕ್ಷಣ ಕ್ಷೇತ್ರದಲ್ಲಿ ಮೊದಲ ಗುರಿ ಸಾಧಿಸುವ ಸವಾಲು ಶಿಕ್ಷಣ ಇಲಾಖೆಗೆ ಇದೆ. ಈ ಹಿನ್ನೆಲೆ ಶಿಕ್ಷಣ ಇಲಾಖೆಯ ಸವಾಲು, ಸಿದ್ಧತೆ ಬಗ್ಗೆ ಪ್ರೌಢ ಶಿಕ್ಷಣ ಇಲಾಖೆ ಉಡುಪಿ ಉಪನಿರ್ದೇಶಕರು ಮಾತನಾಡಿದ್ದಾರೆ.

ABOUT THE AUTHOR

...view details