ಕರ್ನಾಟಕ

karnataka

ETV Bharat / videos

ಹಾಸನದಲ್ಲಿ ಕೊಳಕು ಮಂಡಲ ಹಾವುಗಳು ಪ್ರತ್ಯಕ್ಷ: ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟ ಉರಗ ಪ್ರೇಮಿ ಶೇಷಪ್ಪ - ಹಾಸನದಲ್ಲಿ ಕೊಳಕು ಮಂಡಲ ಹಾವುಗಳು ಪ್ರತ್ಯಕ್ಷ

By

Published : Dec 14, 2019, 12:41 PM IST

ಹಾಸನ ನಗರದ ಎಂ.ಜಿ.ರಸ್ತೆ ಬಳಿ ಇರುವ ದಿವ್ಯ ಚೈತನ್ಯ ಮಂದಿರದಲ್ಲಿ ಎರಡು ಕೊಳಕ ಮಂಡಲ ಹಾವುಗಳು ಕಾಣಿಸಿಕೊಂಡಿದ್ದು, ಉರಗ ಪ್ರೇಮಿ ಶೇಷಪ್ಪರವರು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

ABOUT THE AUTHOR

...view details