ಕರ್ನಾಟಕ

karnataka

ETV Bharat / videos

ನೆರೆ ಬಂದು 2 ತಿಂಗಳಾದ್ರೂ ಕಳೆದ್ರೂ ಸಿಗಲಿಲ್ಲ ಪರಿಹಾರ, ಸಂತ್ರಸ್ತರ ಕಣ್ಣೀರ ಪ್ರವಾಹ - ಸರ್ಕಾರದ ವಿರುದ್ಧ ನೆರೆ ಸಂತ್ರಸ್ತರ ಆಕ್ರೋಶ

By

Published : Oct 5, 2019, 8:05 PM IST

ಅವರೆಲ್ಲಾ ತುಂಬಿದ ಕುಟುಂಬದೊಂದಿಗೆ ಒಂದೇ ಸೂರಿನಡಿ ಬದುಕಿನ ಬಂಡಿ ಸಾಗಿಸುತ್ತಿದ್ದರು. ಆದರೆ ಭೀಕರ ಪ್ರವಾಹ ಅವರ ಬದುಕನ್ನೇ ಅಲ್ಲೋಲ ಕಲ್ಲೋಲ ಮಾಡಿ ಹೋಗಿದೆ. ಸಮಸ್ಯೆ ಬಗೆಹರಿಸಬೇಕಾದ ಅಧಿಕಾರಿ ವರ್ಗ ಮಾತ್ರ ಬೇಕಾಬಿಟ್ಟಿಯಾಗಿ ಸ್ಪಂದನೆ ನೀಡ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ABOUT THE AUTHOR

...view details