ಕರ್ನಾಟಕ

karnataka

By

Published : Aug 9, 2020, 9:02 PM IST

ETV Bharat / videos

ಸೇತುವೆ ಮೇಲಿಂದ ಹರಿಯೋ ನದಿ ನೀರಿಗೆ ಹಾರಿ ಯುವಕರ ಹುಚ್ಚಾಟ

ಹಾವೇರಿ: ಸೇತುವೆ ಮೇಲಿನಿಂದ ಜಿಗಿದು ಈಜಾಡೋ ಮೂಲಕ ಯುವಕರಿಬ್ಬರು ಹುಚ್ಚಾಟ ಪ್ರದರ್ಶಿಸಿರುವ ಘಟನೆ ವರದಾ ನದಿ ಬಳಿ ನಡೆದಿದೆ. ಈ ಯುವಕರಿಗೆ ಕೆಲವರು ಸಾಥ್​ ನೀಡಿದ್ದಾರೆ.

For All Latest Updates

ABOUT THE AUTHOR

...view details