ಕರ್ನಾಟಕ

karnataka

ETV Bharat / videos

ದುರ್ಯೋಧನ ಪಾತ್ರ ಮಾಡಲು ಎನ್​.ಟಿ ರಾಮರಾವ್ ಪ್ರೇರಣೆ : ಎಸ್ಪಿ ವಂಶಿ ಕೃಷ್ಣ - ಎಸ್ಪಿ ವಂಶಿ ಕೃಷ್ಣ

By

Published : Oct 28, 2019, 8:09 PM IST

ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕುರುಕ್ಷೇತ್ರ ನಾಟಕದಲ್ಲಿನ ದುರ್ಯೋಧನನ ಪಾತ್ರದಲ್ಲಿ ಮಿಂಚಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ಈಟಿವಿ ಭಾರತ್ ಜೊತೆ ತಮ್ಮ ಅಭಿನಯದ ಕುರಿತು ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅವರೊಂದಿಗೆ ನಮ್ಮ ಪ್ರತಿನಿಧಿ ಮಾಡಿದ ಚಿಟ್​ಚಾಟ್​ ಇಲ್ಲಿದೆ ನೋಡಿ...

ABOUT THE AUTHOR

...view details