ಕರ್ನಾಟಕ

karnataka

ETV Bharat / videos

ಕಸದ ಸಮಸ್ಯೆ ನಿಯಂತ್ರಣಕ್ಕೆ ಪಣ: ವಾರ್ಡ್​ ಸ್ವಚ್ಛವಾಗಿಡಲು ಪಾಲಿಕೆ ಸದಸ್ಯನ ಹಗಲಿರುಳು ಶ್ರಮ - ತುಮಕೂರು ಮಹಾನಗರ ಪಾಲಿಕೆ ಸದಸ್ಯನ ಕುರಿತ ಸುದ್ದಿ

By

Published : Nov 17, 2019, 1:58 PM IST

ನಗರಗಳು ಬೆಳೆದಂತೆಲ್ಲಾ ಸಮಸ್ಯೆಗಳು ಹೆಚ್ಚುತ್ತಲೇ ಹೋಗುತ್ತವೆ. ಮೂಲಭೂತ ಸೌಲಭ್ಯ ಕಲ್ಪಿಸುವುದೇ ದೊಡ್ಡ ಸವಾಲಾಗುತ್ತದೆ. ಅದರಲ್ಲೂ ಕಸದ ಸಮಸ್ಯೆ ಪ್ರತಿನಿತ್ಯ ಕಾಡುತ್ತಲೇ ಇರುತ್ತದೆ. ನಗರವನ್ನು ಕಸದ ಸಮಸ್ಯೆಯಿಂದ ಮುಕ್ತಗೊಳಿಸಲು ತುಮಕೂರು ನಗರದ 26ನೇ ವಾರ್ಡ್​ನ ಸದಸ್ಯ ಮಲ್ಲಿಕಾರ್ಜುನಯ್ಯ ಪಣ ತೊಟ್ಟಿದ್ದಾರೆ.

ABOUT THE AUTHOR

...view details