ಕರ್ನಾಟಕ

karnataka

ETV Bharat / videos

‘ಈ ಸಲ ಕಪ್​ ನಮ್ದೆ’ ಎಂದು ಆರ್​ಸಿಬಿಗೆ ಶುಭ ಕೋರಿದ 3 ವರ್ಷದ ಪುಟಾಣಿ - ಚಾನಸ್ಯದಿಂದ ಆರ್​ಸಿಬಿಗೆ ವಿಷ್​,

By

Published : Nov 6, 2020, 10:30 AM IST

ಇಂದು ಎಲಿಮಿನೇಟರ್​ ಪಂದ್ಯದಲ್ಲಿ ಸನ್​ರೈಸರ್ಸ್​ ವಿರುದ್ಧ ಆರ್​ಸಿಬಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದವರು ಎರಡನೇ ಕ್ವಾಲಿಫೈಯರ್​ ಪಂದ್ಯದಲ್ಲಿ ಡೆಲ್ಲಿಯೊಂದಿಗೆ ಸೆಣಸಾಟ ನಡೆಸಲಿದ್ದಾರೆ. ಹೀಗಾಗಿ ಆರ್​ಸಿಬಿ ತಂಡಕ್ಕೆ ಅಭಿಮಾನಿಗಳು ಪಂದ್ಯವನ್ನು ಜಯಿಸಿ ಮುನ್ನುಗ್ಗುವಂತೆ ಶುಭ ಕೋರುತ್ತಿದ್ದಾರೆ. ಅದರಂತೆ ಬೆಂಗಳೂರಿನ ಮೂರು ವರ್ಷದ ಪುಟಾಣಿ ದ್ವಿತಿ ಚಾನಸ್ಯ ‘ಈ ಸಲ ಕಪ್​ ನಮ್ದೆ’ ಎಂದು ಆರ್​ಸಿಬಿ ತಂಡಕ್ಕೆ ಕ್ಯೂಟ್​ ಆಗಿ ಆಲ್​ ದಿ ಬೆಸ್ಟ್​ ಹೇಳಿದ್ದಾರೆ.

ABOUT THE AUTHOR

...view details