ಕರ್ನಾಟಕ

karnataka

ETV Bharat / videos

ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್​ನ ಊಟೋಪಚಾರದ ವ್ಯವಸ್ಥೆ ಮಾಡಿರುವುದು ಈ ಕನ್ನಡಿಗ - ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶ ಸುದ್ದಿ

By

Published : Jan 4, 2020, 8:53 PM IST

ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಐದು ದಿನಗಳ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್​ನ ಊಟೋಪಚಾರದ ಗುತ್ತಿಗೆ ಕನ್ನಡಿಗರಿಗೆ ಸಿಕ್ಕಿರುವುದು ವಿಶೇಷ. ವಿಜಯನಗರದ ಆತಿಥ್ಯ ಕೆಟರರರ್ಸ್ ಮಾಲೀಕ ನಾಗರಾಜ್ ಟಿಟಿ, ಈ ರಾಷ್ಟ್ರೀಯ ಸಮಾವೇಶದ ಊಟೋಪಚಾರದ ಗುತ್ತಿಗೆ ಪಡೆದಿದ್ದು ಅವರೊಂದಿಗೆ ಈಟಿವಿ ಭಾರತ ಪ್ರತಿನಿಧಿ ನಡೆಸಿದ ಚಿಟ್​ಚಾಟ್​ ಇಲ್ಲಿದೆ.

For All Latest Updates

ABOUT THE AUTHOR

...view details