ಕರ್ನಾಟಕ

karnataka

ETV Bharat / videos

ಹೀಮೊಫಿಲಿಯಾ ರೋಗಿಗಳಿಗೆ ಬೆಳಕಾಗಿದ್ದಾರೆ ಬೆಣ್ಣೆ ನಗರಿಯ ಈ ವೈದ್ಯ! - undefined

By

Published : Jul 3, 2019, 9:38 PM IST

ಅದು ವೈದ್ಯರಿಂದ ಗುಣಮುಖವಾಗದೆ ಇರೋ ಕಾಯಿಲೆ. ಆ ಕಾಯಿಲೆಯಿಂದ ವ್ಯಕ್ತಿಯೋರ್ವ ತುಂಬಾ ಕಷ್ಟ ಅನುಭವಿಸಿದ್ದ. ತಾನು ಅನುಭವಿಸಿದ ಕಷ್ಟ ಬೇರೆಯವರು ಅನುಭವಿಸಬಾರದು ಅಂತಾ ತಾನೇ ಎಂಬಿಬಿಎಸ್​ ಮಾಡಿ ಡಾಕ್ಟರ್ ಆಗಿದ್ದಾನೆ. ಜೊತೆಗೆ ಅಂತಹ ಕಾಯಿಲೆಗೆ ತುತ್ತಾದವರಿಗೆ ಫ್ರೀ ಟ್ರೀಟ್​​ಮೆಂಟ್ ಕೊಡುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details