ಕರ್ನಾಟಕ

karnataka

ಕಂಬಿ ಎಣಿಸಿ ಬಂದ್ರೂ ಬಿಡಲಿಲ್ಲ ಹಳೇ ಚಾಳಿ... ಮತ್ತೆ ಜೈಲುಹಕ್ಕಿಯಾದ ನೀರುಮಜ್ಜಿಗೆ!

By

Published : Jan 29, 2020, 8:41 PM IST

ಬೆಂಗಳೂರಲ್ಲಿ ಹಗಲಿನಲ್ಲಿ ಟಿವಿ ಸೀರಿಯಲ್ ನೋಡೋ‌ ಮಹಿಳೆಯರ ಮನೆಗಳನ್ನೇ ಟಾರ್ಗೆಟ್​ ಮಾಡಿ ತನ್ನ ಕೈಚಳಕ ತೋರಿ ಚಿನ್ನಾಭಾರಣಗಳನ್ನು ದೋಚುತ್ತಿದ್ದ ಉದಯ್ ಅಲಿಯಾಸ್​​ ನೀರ್​​ಮಜ್ಜಿಗೆ ಎಂಬ ಆರೋಪಿಯನ್ನು ಬೆಂಗಳೂರು ಉತ್ತರ ವಿಭಾಗ ಪೊಲೀಸರು ಬಂಧಿಸಿದ್ದಾರೆ. ಈತನಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ABOUT THE AUTHOR

...view details