ಕರ್ನಾಟಕ

karnataka

By

Published : Oct 16, 2020, 12:29 PM IST

ETV Bharat / videos

ಕನಕದುರ್ಗಮ್ಮ ದೇವಿ ದರ್ಶನದ ವೇಳೆ ಸಾಮಾಜಿಕ ಅಂತರ ಮರೆತ ಭಕ್ತರು

ಬಳ್ಳಾರಿ: ಲಾಕ್​ಡೌನ್​ ಸಡಿಲಿಕೆ ಬಳಿಕ ಭಕ್ತಾಧಿಗಳಿಗೆ ನಗರದ ಆದಿದೇವತೆ ಶ್ರೀ ಕನಕದುರ್ಗಮ್ಮ ದೇವಿ ದೇವಾಲಯದ ಪ್ರವೇಶಾತಿಗೆ ಅನುಮತಿ ಕಲ್ಪಿಸಲಾಗಿದೆ. ದೇವರ ದರ್ಶನದ ತರಾತುರಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದಿರುವುದು ಕಂಡುಬಂದಿದೆ. ದೇವಾಲಯದ ಆಡಳಿತ ಮಂಡಳಿಯಿಂದ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸುವಂತೆ ವಿನಂತಿಸಿದ್ದರೂ ಸಹ ಜನರು ಮಾತ್ರ ಈ ನಿಯಮಗಳನ್ನು ಪಾಲಿಸುತ್ತಿಲ್ಲ. ಈ ಕುರಿತ ಪ್ರತ್ಯಕ್ಷ ವರದಿ ಇಲ್ಲಿದೆ.

ABOUT THE AUTHOR

...view details