ಕರ್ನಾಟಕ

karnataka

ETV Bharat / videos

ಕನ್ನಡದ ಹುಟ್ಟೂರಲ್ಲಿ ಮೂಲಭೂತ ಸೌಕರ್ಯಗಳಿಲ್ಲ: ಅಭಿವೃದ್ಧಿಗೆ ಮುಂದಾದ ಸಂಘ-ಸಂಸ್ಥೆಗಳು - ಜಿಲ್ಲಾ ಉಸ್ತುವಾರಿ ಸಚಿವ ಜೆ. ಸಿ. ಮಾಧುಸ್ವಾಮಿ

By

Published : Nov 15, 2019, 11:24 PM IST

ನಾಡಿನ ಜನರೇ ಹೆಮ್ಮೆಪಡುವಂತಹ ಗ್ರಾಮ ಇದು. ಆದರೆ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ. ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳ ನಿರ್ಲಕ್ಷ್ಯ, ಅಧಿಕಾರಿಗಳ ಸೋಮಾರಿತನ ಇವೆರಡರ ಮಧ್ಯೆ ಕನ್ನಡಮ್ಮನ ಊರು ಸೊರಗಿ ಹೋಗಿದೆ. ಹಾಗಿದ್ರೆ ಯಾವ ಗ್ರಾಮ ಅದು? ಅಷ್ಟಕ್ಕೂ ಆ ಗ್ರಾಮದಲ್ಲಿ ಇರುವ ಸಮಸ್ಯೆಗಳೇನು ಅಂತೀರಾ.? ಈ ಸ್ಟೋರಿ ನೋಡಿ.

ABOUT THE AUTHOR

...view details