ಕರ್ನಾಟಕ

karnataka

ETV Bharat / videos

ನೆರಳು- ಬೆಳಕಿನಾಟ... ಎಲ್ಲೆಡೆ ಅದ್ಭುತ ಗ್ರಹಣ ಗೋಚರ - ರಾಜ್ಯದ ಕೆಲೆವೆಡೆ ಉತ್ತಮವಾಗಿ ಗೋಚರಿಸಿದ ಕೇತುಗ್ರಸ್ತ ಕಂಕಣ ಸೂರ್ಯಗ್ರಹಣ

By

Published : Dec 26, 2019, 11:21 AM IST

ಕೇತುಗ್ರಸ್ತ ಕಂಕಣ ಸೂರ್ಯಗ್ರಹಣ ರಾಜ್ಯದ ಕೆಲೆವೆಡೆ ಉತ್ತಮವಾಗಿ ಗೋಚರಿಸುತ್ತಿದ್ದು, ನಗರದಲ್ಲಿ ಅರ್ಧ ಚಂದ್ರಾಕೃತಿ ಬಳಿಕ ಬೆಂಕಿಯ ಉಂಗುರಾಕೃತಿಯಲ್ಲಿ ಗೋಚರಿಸಿದ್ದಾನೆ. 8.13 ಕ್ಕೆ ಗೋಚರವಾದ ಗ್ರಹಣ ದೃಶ್ಯ, 09.5 ರ ಸಮಯಕ್ಕೆ ಸೂರ್ಯ ಕರಗುತ್ತಾ 09.29ರ ವೇಳೆಗೆ ಉಂಗುರಾಕೃತಿಯಲ್ಲಿ ಕಂಡುಬಂತು.

ABOUT THE AUTHOR

...view details