ಕರ್ನಾಟಕ

karnataka

ಲಾಠಿ ಹಿಡಿದು ರಸ್ತೆಯಲ್ಲೇ ಗೋಪಾಲಕರಾದ ಪೊಲೀಸರು..

By

Published : Jul 19, 2020, 4:49 PM IST

ರಾಯಚೂರು: ಭಾನುವಾರ ಲಾಕ್‌ಡೌನ್ ಹಿನ್ನೆಲೆ ರಾಯಚೂರು ಜಿಲ್ಲೆಯು ಸಂಪೂರ್ಣವಾಗಿ ಸ್ಥಬ್ಧಗೊಂಡಿದೆ. ರಸ್ತೆಗಳು ಬಿಕೋ ಎನ್ನುತ್ತಿವೆ. ಆದರೆ, ಎಂದಿನಂತೆ ಬಿಡಾಡಿ ದನಗಳು ರಸ್ತೆಯ ಮೇಲೆ ಮಲಗಿದ್ದವು. ಇದನ್ನ ಕಂಡ ಪೊಲೀಸರು ಬಿಡಾಡಿ ದನಗಳನ್ನ ಗೋ ಶಾಲೆಗೆ ಸೇರಿಸಿದರು.

ABOUT THE AUTHOR

...view details