ನೀರು ಪಾಲಾಯ್ತು ಹತ್ತಾರು ವರ್ಷದ ದುಡಿಮೆ, ಕೊಡುಗೈಗೆ ಬೇಡುವ ಸ್ಥಿತಿ?! - karnatka flood
ಕಾರವಾರ: ಮಳೆ ಕಡಿಮೆಯಾಗಿದೆ. ಕಳೆದ ಒಂದು ವಾರದಿಂದ ಮಳೆಯಿಂದ ಪ್ರವಾಹಕ್ಕೆ ಸಿಲುಕಿದ್ದ ಜನರ ಬದುಕು ಮೂರಬಟ್ಟೆಯಾಗಿದೆ. ಈಗ ನೆರೆ ಹಾವಳಿ ಸಹ ಕಡಿಮೆಯಾಗಿದ್ದು,ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಜನ ತಮ್ಮ ಮನೆಗಳತ್ತ ಮುಖಮಾಡಿದ್ದಾರೆ.