ಕರ್ನಾಟಕ

karnataka

ETV Bharat / videos

ವಿರೋಧ ಪಕ್ಷದವರಿಗೆ ಕ್ಷೇತ್ರದ ಮತದಾರ ತಕ್ಕ ಉತ್ತರ ನೀಡಿದ್ದಾರೆ: ಸಂಸದ ರಾಘವೇಂದ್ರ - undefined

By

Published : May 23, 2019, 7:36 PM IST

ಎರಡು‌ ಸಾರ್ವತ್ರಿಕ ಲೋಕಸಭೆ ಚುನಾವಣೆ ಹಾಗೂ ಒಂದು‌ ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಬಿಜೆಪಿ‌ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹ್ಯಾಟ್ರಿಕ್ ಗೆಲುವು‌ ಸಾಧಿಸಿದ್ದಾರೆ. ನಾನು ಈ ಚುನಾವಣೆಯಲ್ಲಿ ಒಂದರಿಂದ ಒಂದೂವರೆ ಲಕ್ಷದ ಮತಗಳ ಅಂತರ ದಿಂದ ಗೆಲುವು‌ ಸಾಧಿಸುವ ನಿರೀಕ್ಷೆಯಲ್ಲಿದ್ದೆ. ಆದ್ರೆ 2 ಲಕ್ಷಕ್ಕೂ‌ ಅಧಿಕ ಮತಗಳಿಂದ ಜಯ ಗಳಿಸಿದ್ದೇನೆ. ಪ್ರಧಾನಿ ಮೋದಿರವರ ವರ್ಚಸ್ಸು, ಕಾರ್ಯಕರ್ತರ ಶ್ರಮದಿಂದ ಗೆಲುವು‌‌ ಸಾಧಿಸಲು‌ ಸಾಧ್ಯವಾಗಿದೆ ಎಂದರು. ಇನ್ನೂ ವಿರೋಧ ಪಕ್ಷಗಳ ಬಗ್ಗೆ ನಾನು ಎಂದೂ ಮಾತನಾಡಿಲ್ಲ. ಅವರಿಗೆ ಮತ ಹಾಕುವ ಮೂಲಕ ಜನರೇ ತಕ್ಕ ಉತ್ತರ ನೀಡಿದ್ದಾರೆ ಎಂದರು.

For All Latest Updates

TAGGED:

ABOUT THE AUTHOR

...view details