ಕರ್ನಾಟಕ

karnataka

ETV Bharat / videos

ಸಂಪನ್ನಗೊಂಡ ಜಾತ್ರೆ: ಕೋಕಟನೂರ ಶ್ರೀಯಲ್ಲಮ್ಮ ದೇವಿ ದೇವಸ್ಥಾನದ ಬಾಗಿಲು ಬಂದ್ - The fair of Kokkanur Shree Yallamadevi

By

Published : Dec 25, 2019, 9:03 AM IST

ಅಥಣಿ ತಾಲೂಕಿನ ಕೋಕಟನೂರ ಶ್ರೀ ಯಲ್ಲಮ್ಮದೇವಿಯ ಜಾತ್ರೆಗೆ ಅದ್ಧೂರಿ ತೆರೆ ಬಿದ್ದಿದೆ. ಜಾತ್ರೆಯ ನಂತರ ವಾಡಿಕೆಯಂತೆ ಮೂರು ದಿನಗಳ ಕಾಲ ದೇವಾಸ್ಥಾನದ ಬಾಗಿಲನ್ನು ಮುಚ್ಚಲಾಗಿದೆ. ಮೂರು ದಿನಗಳ ಬಳಿಕ ಮತ್ತೆ ಬಾಗಿಲು ತೆರೆಯಲಿದ್ದು, ಪೂಜೆ-ಪುನಸ್ಕಾರಗಳು ಮುಂದುವರಿಯಲಿವೆ.

For All Latest Updates

TAGGED:

ABOUT THE AUTHOR

...view details