ಕರ್ನಾಟಕ

karnataka

ETV Bharat / videos

ಆಸ್ತಿಗಾಗಿ ಚಿಕ್ಕಪ್ಪನಿಂದಲೇ ಬಾಲಕನ ಕೊಲೆಗೆ ಯತ್ನ - attempt murder due to property

By

Published : Feb 5, 2020, 9:07 PM IST

ಆ ದಂಪತಿ ಕೆಲಸ ಅರಸಿ ದೂರದ ಊರಿಗೆ ಹೋಗಿದ್ದರು. ಆದ್ರೆ ಇವರು ತಮ್ಮ 10 ವರ್ಷದ ಪುತ್ರನನ್ನು ಹುಟ್ಟೂರಿನಲ್ಲೇ ಬಿಟ್ಟು ಹೋಗಿದ್ದೇ ತಪ್ಪಾಗಿತ್ತು. ಯಾಕಂದ್ರೆ ಆಸ್ತಿಯ ದುರಾಸೆಗಾಗಿ ಅಲ್ಲೊಬ್ಬ ಮಾಡಬಾರದ ಕೆಲಸಕ್ಕೆ ಕೈ ಹಾಕಿಬಿಟ್ಟಿದ್ದ. ಸ್ಟೋರಿ ನೋಡಿ.

ABOUT THE AUTHOR

...view details