ಕರ್ನಾಟಕ

karnataka

By

Published : Sep 26, 2019, 10:11 PM IST

Updated : Sep 26, 2019, 11:35 PM IST

ETV Bharat / videos

ಸಂರಕ್ಷಿತ ಸ್ಮಾರಕಗಳಿರುವ ನಗರದಲ್ಲಿಲ್ಲ ಪುರಾತತ್ವ ಇಲಾಖೆ: ಅವನತಿಯತ್ತ ಐತಿಹಾಸಿಕ ಸ್ಮಾರಕಗಳು

ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಬೇಕಾದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಧಾರವಾಡದಲ್ಲಿ ಕುಳಿತುಕೊಂಡು ತಮಾಷೆ ನೋಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇದು ವಿಜಯಪುರ ಜಿಲ್ಲಾಡಳಿತಕ್ಕೆ ನುಂಗಲಾರದ ತುತ್ತಾಗಿದೆ.
Last Updated : Sep 26, 2019, 11:35 PM IST

ABOUT THE AUTHOR

...view details