ಆ ಹುಲಿ ಹುಟ್ಟಿದ್ದೇ ಇದೇ ಊರಿನೊಳಗೆ: ದೇಶದ ಗಮನ ಸೆಳೆದ ಧೀರನ ಬಾಲ್ಯದ ಬದುಕು.. - ತೆಲಂಗಾಣ ಹೈದ್ರಾಬಾದ್ ಎನ್ಕೌಂಟರ್ ವಿಶ್ವನಾಥ್ ಊರು
ತೆಲಂಗಾಣದಲ್ಲಿ ಪೊಲೀಸರು ನಾಲ್ವರು ಕಾಮುಕರನ್ನು ಎನ್ಕೌಂಟರ್ ಮೂಲಕ ಮಟ್ಟ ಹಾಕಿದ್ದಕ್ಕೆ ಇಡೀ ದೇಶವೇ ಶ್ಲಾಘಿಸುತ್ತಿದೆ. ಅಚ್ಚ ಕನ್ನಡಿಗ ಐಪಿಎಸ್ ಅಧಿಕಾರಿ ವಿಶ್ವನಾಥ್ ಸಜ್ಜನರ ಪರ ಇದೀಗ ಎಲ್ಲೆಡೆ ಜೈಘೋಷಗಳು ಮೊಳಗುತ್ತಿವೆ. ಕರುನಾಡಿನ ಹೆಮ್ಮೆಯ ಕುವರ ಹುಟ್ಟಿದೂರಿನಲ್ಲಿ ಈಗ ಹೌದೋ ಅಸೂಟಿ ಹುಲಿಯಾ.. ಅಂತಾ ಜನ ಕೊಂಡಾಡುತ್ತಿದಾರೆ.