ಕರ್ನಾಟಕ

karnataka

By

Published : Jan 24, 2020, 5:41 PM IST

ETV Bharat / videos

ಸರ್ಕಾರಿ ಶಾಲಾ ಮಕ್ಕಳಿಗೆ ಸಭಾ ಮಂಟಪದೊಳಗೆ ಬೋಧನೆ: ಕೇಳೋರ್ಯಾರು ಇವರ ವೇದನೆ?

ಸರ್ಕಾರಗಳು ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳಿಗೆ ಕೋಟಿಗಟ್ಟಲೇ ಹಣ ವ್ಯಯಿಸುತ್ತವೆ. ಆದ್ರೆ, ಇಲ್ಲೊಂದು ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಕನಿಷ್ಠ ಮೂಲಸೌಲಭ್ಯದ ವ್ಯವಸ್ಥೆಯೂ ಇಲ್ಲದೇ ಖಾಸಗಿ ಸಭಾಭವನವೇ ಆಸರೆಯಾಗಿದೆ. ಸಭಾ ಮಂಟಪದೊಳಗೆ ವಿದ್ಯಾರ್ಜನೆ ಮಾಡುತ್ತಿರುವ ಮಕ್ಕಳ ವೇದನೆಯ ಕುರಿತಾದ ಈ ಸ್ಟೋರಿ ನೋಡಿ...

For All Latest Updates

ABOUT THE AUTHOR

...view details