ಬಿಸಿಲ ನಾಡಿಂದ ಕರಾವಳಿಗೆ ಕನೆಕ್ಷನ್... ದೂರದ ಊರುಗಳನ್ನು ಬೆಸೆಯಲಿದೆ ಈ ರೈಲು - ವಿಜಯಪುರ - ಮಂಗಳೂರಿಗೆ ತತ್ಕಾಲ್ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ
ಕೆಲವೇ ದಿನಗಳ ಹಿಂದೆ ಗುಮ್ಮಟ ನಗರಿಯಲ್ಲಿ ವಿಜಯಪುರ - ಯಶವಂತಪುರ ರೈಲು ಉದ್ಘಾಟನೆ ಮಾಡಲಾಗಿತ್ತು. ಇದೀಗ ವಿಜಯಪುರ - ಮಂಗಳೂರಿಗೆ ತತ್ಕಾಲ್ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಲಾಗಿದೆ. ಈ ಹೊಸ ರೈಲಿನ ರೂಟ್ ಹೀಗಿದೆ ನೋಡಿ.