ಕರ್ನಾಟಕ

karnataka

By

Published : Mar 22, 2020, 12:51 PM IST

ETV Bharat / videos

ಕೊರೊನಾ ಕುಣಿತದ ಮಧ್ಯೆ ಹಾನಗಲ್ ಯುವಕರ ಕ್ರಿಕೆಟ್‌ ಆಟ

ದೇಶದಾದ್ಯಂತ ಜನತಾ ಕರ್ಫ್ಯೂಗೆ ಕರೆ ನೀಡಿರುವ ಹಿನ್ನೆಲೆ, ಹಾನಗಲ್ ನಗರದ ಮುಖ್ಯ ರಸ್ತೆಯಲ್ಲಿ ಯುವಕರು ಕ್ರಿಕೆಟ್ ಆಡಿದರು. ನಗರದ ಹೊರ ವಲಯದಲ್ಲಿರುವ ಕೆಎಸ್​​​ಆರ್​​​ಟಿಸಿ ಬಸ್ ಡಿಪೋದಲ್ಲಿ, ಬಸ್​​​​ಗಳನ್ನು ಸ್ವಚ್ಛಗೊಳಿಸಿ ಸಿಬ್ಬಂದಿ ಔಷಧಿ ಸಿಂಪಡಿಸಿದರು.

ABOUT THE AUTHOR

...view details