ಕರ್ನಾಟಕ

karnataka

By

Published : Jul 5, 2020, 2:21 PM IST

ETV Bharat / videos

ಸಂಡೇ ಲಾಕ್‌ಡೌನ್‌ಗೆ‌ ಬೆಂಬಲ ಸೂಚಿಸಿದ ಸಕಲೇಶಪುರದ ಜನತೆ

ಸಕಲೇಶಪುರ: ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಕಲೇಶಪುರ ತಾಲೂಕಿನ ಹಣ್ಣು, ತರಕಾರಿ, ಮಾಂಸದಂಗಡಿಗಳು ಬಾಗಿಲು ಮುಚ್ಚಿದ್ದು ಕಂಡುಬಂತು. ಸೋಮವಾರ 10.30ಕ್ಕೆ ಶಾಸಕ ಹೆಚ್.ಕೆ ಕುಮಾರಸ್ವಾಮಿ ನೇತೃತ್ವದಲ್ಲಿ ಪಟ್ಟಣದಲ್ಲಿ ಸ್ವಯಂಪ್ರೇರಿತ ಲಾಕ್​ಡೌನ್​​ ಮಾಡಲು ವರ್ತಕರು ಹಾಗೂ ಅಧಿಕಾರಿಗಳ ಸಭೆ ಕರೆದಿದ್ದಾರೆ.

ABOUT THE AUTHOR

...view details