ಕರ್ನಾಟಕ

karnataka

ETV Bharat / videos

ಭಾನುವಾರದ ಕರ್ಪ್ಯೂ ಸಡಿಲಿಕೆ... ಬೆಂಗಳೂರಲ್ಲಿ ಹೇಗಿದೆ ಜನಜೀವನ? - ಕರ್ಪ್ಯೂ ಸಡಿಲಿಕೆಯಿಂದ ರೋಡಿಗಿಳಿದ ವಾಹನಗಳು

By

Published : May 31, 2020, 12:37 PM IST

ರಾಜ್ಯ ಸರ್ಕಾರ ಭಾನುವಾರದ ಕರ್ಫ್ಯೂ ಸಡಿಲಿಕೆ‌ ಮಾಡಿದ ಕಾರಣ ಬೆಂಗಳೂರಲ್ಲಿ ಎಂದಿನಂತೆ ವಾಹನಗಳು ರಸ್ತೆಗಿಳಿದಿವೆ. ಸಾರ್ವಜನಿಕರು ವೀಕೆಂಡ್ ಎಂಜಾಯ್ ಮಾಡ್ತಿದ್ದು, ಮಾಂಸ, ತರಕಾರಿ ಖರೀದಿಗೆ ಹೊರಗಡೆ ಬಂದಿದ್ದಾರೆ‌. ಬೆಳಗ್ಗೆ ಏಳರಿಂದಲೇ ರಸ್ತೆಯಲ್ಲಿ ಎಂದಿನಂತೆ ಜನರ ಹಾಗೂ ವಾಹನಗಳ ಓಡಾಟ ಶುರುವಾಗಿದೆ. ಈ ಬಗ್ಗೆ ನಮ್ಮ ಈಟಿವಿ ಭಾರತ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.

ABOUT THE AUTHOR

...view details