ಕರ್ನಾಟಕ

karnataka

ETV Bharat / videos

ಕೈ ಕೆಸರಾದರೆ.. ರೇಷ್ಮೆ ಬೆಳೆಯಲ್ಲಿ ಬದುಕು ಬೆಳಗಿಸಿಕೊಂಡ ಯುವ ರೈತ - ರೇಷ್ಮೆ ಬೆಳೆಯಲ್ಲಿ ಯಶಸ್ಸು ಕಂಡ ಬಳ್ಳಾರಿ ರೈತ

By

Published : Oct 17, 2019, 12:14 PM IST

ಕೃಷಿ ಅಂದ್ರೆ ಮೂಗು ಮುರಿಯುವ ಇಂದಿನ ಯುವಜನತೆಗೆ ಇಲ್ಲೊಂದು ಮಾದರಿ ಸ್ಟೋರಿ ಇದೆ. ಮುಂಗಾರು, ಹಿಂಗಾರು ಬೆಳೆಗಳಿಗೆ ಸೀಮಿತವಾಗದೇ, ಹೆಚ್ಚು ಲಾಭದಾಯಕವಾದ ಕೃಷಿ ಮಾಡಿ ಸೈ ಎನ್ನಿಸಿಕೊಂಡಿದ್ದಾನೆ. ವಿದ್ಯಾಭ್ಯಾಸದ ಜೊತೆಗೆ ಶಿಕ್ಷಣವನ್ನೂ ಮುಂದುವರೆಸಿರುವ ಈತ ಕೃಷಿಯಲ್ಲಿ ಖುಷಿ ಕಾಣ್ತಿದ್ದಾನೆ.

ABOUT THE AUTHOR

...view details