ಕರ್ನಾಟಕ

karnataka

ETV Bharat / videos

ಚಿಂಟು ವಿ ಮಿಸ್​​ ಯೂ: ರಿಷಿ ನಿಧನಕ್ಕೆ ನಿರ್ಮಾಪಕ ಸುಭಾಷ್ ಘಾಯ್ ಕಂಬನಿ - ರಿಷಿ ಕಪೂರ್​​ ಲೇಟೆಸ್ಟ್​​ ನ್ಯೂಸ್​

By

Published : Apr 30, 2020, 1:35 PM IST

ಖ್ಯಾತ ಬಾಲಿವುಡ್​ ನಟ ರಿಷಿ ಕಪೂರ್​ ನಿಧನಕ್ಕೆ ನಿರ್ಮಾಪಕ ಸುಭಾಶ್​​ ಘಾಯ್ ಕಂಬನಿ ಮಿಡಿದಿದ್ದಾರೆ. ಎಲ್ಲರಿಗೂ ಅವನು ರಿಷಿ ಕಪೂರ್​​ ಆದರೆ ನನಗೆ ಮಾತ್ರ ಆತ ಪ್ರೀತಿಯ ಚಿಂಟು. ಅವನ ಸಾವಿನ ಸುದ್ದಿ ನನಗೆ ಶಾಕ್​​ ನೀಡಿದೆ. ಅದರಿಂದ ಹೊರಬರಲು ಆಗುತ್ತಿಲ್ಲ. 40 ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ಅವರ ವರ್ಚಸ್ಸು ಹಾಗೇ ಇತ್ತು. ಹಿಂದೂಸ್ಥಾನದ ಐದು ಸರ್ವೋತ್ತಮ ನಟರಲ್ಲಿ ರಿಷಿ ಕಪೂರ್​ ಕೂಡ ಒಬ್ಬ. ಕಳೆದ ತಿಂಗಳಷ್ಟೇ ಅವನನ್ನು ಭೇಟಿ ಮಾಡಿದ್ದೆ. ಅನಾರೋಗ್ಯವಿದ್ದರೂ ಮತ್ತೆ ಸಿನಿಮಾ ಮಾಡುವ ನಾನು ರೆಡಿ ಎಂದಿದ್ದ. ಈಗ ನಮ್ಮನ್ನೆಲ್ಲಾ ಅಗಲಿದ್ದಾನೆ ಚಿಂಟು ವಿ ಆಲ್​ ಲವ್​ ಯೂ ಅಂತ ರಿಷಿ ಕಪೂರ್​ ನಿಧನಕ್ಕೆ ಸುಭಾಶ್ ಘಾಯ್‌ ಸಂತಾಪ ಸೂಚಿಸಿದ್ದಾರೆ.

ABOUT THE AUTHOR

...view details