ಕರ್ನಾಟಕ

karnataka

ETV Bharat / videos

ಇಂದಿನ ಕರ್ಫ್ಯೂ ಯಶಸ್ವಿ: ರಾಜಕೀಯ ಕ್ಷೇತ್ರ ಸೇರಿದಂತೆ ಹಲವು ರಂಗದ ಗಣ್ಯರಿಂದ ಚಪ್ಪಾಳೆ - ಕರ್ಫ್ಯೂ ಯಶಸ್ವಿ ಚಪ್ಪಾಳೆ

By

Published : Mar 22, 2020, 10:01 PM IST

ಪ್ರಧಾನಿ ಮೋದಿ ಕರೆ ನೀಡಿದ್ದಂತಹ ಜನತಾ ಕರ್ಫ್ಯೂ ಇಂದು ಯಶಸ್ವಿಯಾಗಿದ್ದು, ಬಳ್ಳಾರಿ,ಮೈಸೂರು,ಮಂಡ್ಯ ಹಾಗೂ ಇತರೆಡೆ ಮೋದಿಯವರ ಮನವಿಗೆ ಓಗೊಟ್ಟು ರಾಜ್ಯದ ಹಲವೆಡೆ ರಾಜಕೀಯ ಸೇರಿದಂತೆ ಹಲವು ರಂಗದ ಗಣ್ಯರು ಚಪ್ಪಾಳೆ ತಟ್ಟಿ ಬೆಂಬಲ ವ್ಯಕ್ತಪಡಿಸಿದರು.

ABOUT THE AUTHOR

...view details