ಕರ್ನಾಟಕ

karnataka

ETV Bharat / videos

'ಓಟು ಕೇಳೋಕೆ ಬರ್ತಾರೆ.. ಆಮೇಲ್​ ಬರಲ್ಲ..' ಪುತ್ತೂರಿನಲ್ಲೊಂದು ಕಿಷ್ಕಿಂದೆ? - Digital india

By

Published : Jan 6, 2020, 6:42 PM IST

ದೇಶವೇ ಡಿಜಿಟಲ್ ಇಂಡಿಯಾ ಕನಸು ಕಾಣುತ್ತಿದೆ. ಆದರೆ, ದಕ್ಷಿಣ ಕನ್ನಡದ ಪುತ್ತೂರು ನಗರದ ಕೇಂದ್ರ ಭಾಗದಲ್ಲಿರುವ ಪಳಿಕೆ ಕಾಲೋನಿ ಮಂದಿ ಇನ್ನೂ ನರಕದಲ್ಲೇ ಜೀವಿಸುತ್ತಿದ್ದಾರೆ. ಯಾವುದೇ ಮೂಲಸೌಕರ್ಯ ಇಲ್ಲದೇ ಬದುಕುತ್ತಿರುವ ಇವರ ಸಮಸ್ಯೆಗಳು ಒಂದೆರೆಡಲ್ಲಾ.

ABOUT THE AUTHOR

...view details