ಕರ್ನಾಟಕ

karnataka

ಕಂಟೇನ್ಮೆಂಟ್​ ಝೋನ್​ನಿಂದ ಬಂದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆ

By

Published : Jun 25, 2020, 11:09 AM IST

ಬಾಗಲಕೋಟೆ: ಕೊರೊನಾ ಭೀತಿಯ ನಡುವೆಯೂ ಇಂದು ಎಸ್​​ಎಸ್ಎಲ್​​ಸಿ‌ ಪರೀಕ್ಷೆ ಪ್ರಾರಂಭವಾಗಿದೆ. ಜಿಲ್ಲೆಯ 125 ಕೇಂದ್ರಗಳಲ್ಲಿ 35 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಕಂಟೇನ್ಮೆಂಟ್​ ಝೋನ್​ನಿಂದ ಬಂದ ಹಾಗೂ ಕ್ವಾರಂಟೈನ್​ನಲ್ಲಿದ್ದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಸ್ಕ್ಯಾನಿಂಗ್, ಸ್ಯಾನಿಟೈಸರ್, ಮಾಸ್ಕ್​​ ಕಡ್ಡಾಯಗೊಳಿಸಿದ್ದು, ಜಿಲ್ಲಾಡಳಿತ ಸಕಲ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದೆ.

ABOUT THE AUTHOR

...view details