ಕರ್ನಾಟಕ

karnataka

ETV Bharat / videos

ಶ್ರೀರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ ಮಹೋತ್ಸವ.. ವಾಣಿಜ್ಯ ನಗರಿಯಲ್ಲೂ ಅದ್ಧೂರಿ ಆಚರಣೆ.. - ವಾಣಿಜ್ಯ ನಗರಿಯಲ್ಲಿ ಮಧ್ಯಾರಾಧನೆ ಮಹೋತ್ಸವ

By

Published : Aug 17, 2019, 7:26 PM IST

ಹುಬ್ಬಳ್ಳಿಯ ದೇಶಪಾಂಡೆ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಧ್ಯಾರಾಧನೆ ಮಹೋತ್ಸವ ನಿಮಿತ್ಯ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಕ್ಷೀರಾಭಿಷೇಕ, ಸಾಮೂಹಿಕ ಅಷ್ಟೋತರ ಪಠಣ, ರಾಯರ ಪಾದುಕೆ ಪೂಜೆ, ಮಂಗಳಾರತಿ, ಭಜನೆ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಯಿತು. ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಪುನೀತರಾದರು.

ABOUT THE AUTHOR

...view details