ಕರ್ನಾಟಕ

karnataka

ಶ್ರೀ ಗವಿಸಿದ್ದೇಶ್ವರ ಜಾತ್ರೆ... ಮಹಾದಾಸೋಹಕ್ಕಾಗಿ 25 ಸಾವಿರ ರವೆ ಉಂಡೆ!

By

Published : Jan 18, 2020, 2:39 PM IST

Updated : Jan 18, 2020, 2:59 PM IST

ದಕ್ಷಿಣ ಭಾರತದ ಮಹಾಕುಂಭಮೇಳ ಎಂದೇ ಬಣ್ಣಿತವಾಗಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆ ಎಲ್ಲರ ಗಮನ ಸೆಳೆದಿದೆ. ಇದೀಗ ಎಲ್ಲರನ್ನೂ ಗಮನ ಸೆಳೆಯೋ ಮತ್ತೊಂದು ವಿಷಯ ಎಂದರೆ ಅದು ಸಾವಿರಾರು ರವೆ ಉಂಡೆ ತಯಾರಿಕೆ. ಇದೇನಪ್ಪಾ ರವೆ ಉಂಡೆ ವಿಷಯ ಅಂತೀರಾ, ಈ ಸ್ಟೋರಿ ನೋಡಿ.
Last Updated : Jan 18, 2020, 2:59 PM IST

ABOUT THE AUTHOR

...view details