ಅಡಿಕೆಯಲ್ಲಿ ಮೂಡಿದ ವಿಘ್ನವಿನಾಶಕ: ಹುಬ್ಬಳ್ಳಿ ವ್ಯಾಪಾರಿಯ ವಿನೂತನ ಪ್ರಯೋಗ - ಚಬ್ಬಿ ಗಣಪತಿ ಕಮಿಟಿ
ಗಣಪತಿ ಬಪ್ಪಾ ಮೋರಯಾ ಎಂದ ಕೂಡಲೇ ಎಲ್ಲರ ಕಿವಿ ನೆಟ್ಟಗಾಗುತ್ತೆ. ಗಣೇಶ ಚತುರ್ಥಿ ಆಚರಣೆಯಲ್ಲಿ ವರ್ಷದಿಂದ ವರ್ಷಕ್ಕೆ ಹೊಸ ಹೊಸ ಟ್ರೆಂಡ್ಗಳು ಸೃಷ್ಟಿಯಾಗುತ್ತಿದ್ದು, ಇದೀಗ ಅಡಿಕೆ ಗೋಟಿನಲ್ಲಿ ಗಣೇಶ ಮೂಡಿಬಂದಿದ್ದಾನೆ. ಅದು ಎಲ್ಲಿ ಹೇಗೆ ಅಂತಿರಾ.. ಈ ವಿಡಿಯೋ ನೋಡಿ..