ಕರ್ನಾಟಕ

karnataka

ETV Bharat / videos

ಸವದತ್ತಿಯ ಸೊಗಲ ಸೋಮೇಶ್ವರನಿಗೂ ಜಲದಿಗ್ಬಂಧನ: ದರ್ಶನಕ್ಕೆ ಬಂದಿದ್ದ ಭಕ್ತರ ಪರದಾಟ - Someswara Temple surrounded by water

By

Published : Oct 16, 2020, 3:48 PM IST

ಬೆಳಗಾವಿ: ಕುಂಭದ್ರೋಣ ಮಳೆಗೆ ಜಿಲ್ಲೆಯ ಸವದತ್ತಿ ತಾಲೂಕಿನ ಸೊಗಲ ಸೋಮೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ಸವದತ್ತಿ ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ಸೊಗಲ ಗ್ರಾಮದ ಸೋಮೇಶ್ವರ ದೇವಸ್ಥಾನ ಜಲವೃತಗೊಂಡಿದೆ. ದೇವರ ದರ್ಶನಕ್ಕೆ ಭಕ್ತರು ಬಂದಾಗ ಏಕಾಏಕಿ‌ ಮಳೆಯಾಗಿದೆ. 2-3 ಗಂಟೆಗಳ ಕಾಲ ಸುರಿದ ಮಳೆಯಿಂದ ದೇವಸ್ಥಾನ ಜಲಾವೃತಗೊಂಡಿದೆ. ಪರಿಣಾಮ ಸೋಮೇಶ್ವರನ ದರ್ಶನಕ್ಕೆ ಬಂದಿದ್ದ ಭಕ್ತರು ದೇವಸ್ಥಾನ ಆವರಣದಿಂದ ಹೊರಬರಲು ಪರದಾಡುವಂತಾಯಿತು. ನೀರಿನಲ್ಲಿ ದಾಟಲಾಗದೇ ಭಕ್ತರು ಸಂಕಷ್ಟ ಅನುಭವಿಸಿದರು. ಬಳಿಕ ಸ್ಥಳೀಯರೇ ಹಗ್ಗದ ಸಹಾಯದಿಂದ ಭಕ್ತರನ್ನು ಹಾಗೂ ಪೂಜಾರಿಗಳನ್ನು ರಕ್ಷಿಸಿದರು.

ABOUT THE AUTHOR

...view details