ಕರ್ನಾಟಕ

karnataka

ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಹೋರಾಡಿದ್ದ ಕನ್ನಡದ ಕುವರ.. ವೀರ ಪುತ್ರನಿಗೆ ನಮಿಸಿದ ಬಾಂಗ್ಲಾ ಸರ್ಕಾರ

By

Published : Apr 27, 2021, 10:12 PM IST

ಕಾರವಾರ: ಅವರು ಭಾರತಮಾತೆಯ ಗರ್ಭದಲ್ಲಿ ಜನಿಸಿದ ವೀರಪುತ್ರ. ಭಾರತಮಾತೆಯ ಸೇವೆಗೆ ಎಂದು ಜೀವ ಮುಡಿಪಾಗಿಟ್ಟಿದ್ದ ಗೋವಿಂದ ರಾಯ್ ಗಾಂವಕರ್ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲೂ ವಿಶೇಷ ಪಾತ್ರ ನಿರ್ವಹಿಸಿದ್ದರು. ಇವರ ಈ ಕೊಡುಗೆಯನ್ನು ಗುರುತಿಸಿರುವ ಬಾಂಗ್ಲಾದೇಶ ಸರ್ಕಾರ ತನ್ನ ದೇಶದ 50ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಿ ವಿಶೇಷವಾಗಿ ಗೌರವಿಸಿದೆ.

ABOUT THE AUTHOR

...view details