ಕರ್ನಾಟಕ

karnataka

ETV Bharat / videos

ಪ್ರವಾಹದಿಂದ ಜನರಷ್ಟೇ ಅಲ್ಲ, ಹಾವುಗಳಿಗೂ ಸಂಕಷ್ಟ... ನೀರಲ್ಲಿ ನಾಗರಾಜ! - ಪ್ರವಾಹ

By

Published : Aug 11, 2019, 7:46 PM IST

ಕೊಡಗು/ಕೊಪ್ಪಳ: ರಾಜ್ಯದಾದ್ಯಂತ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಹಲವೆಡೆ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ನೀರಿನ ರಭಸಕ್ಕೆ ಹಾವುಗಳು ತೇಲಿ ಬರುತ್ತಿರುವ, ಗಿಡಮರ, ಕಂಟಿಗಳಲ್ಲಿ ಆಶ್ರಯ ಪಡೆಯುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ.

ABOUT THE AUTHOR

...view details