ಕರ್ನಾಟಕ

karnataka

ETV Bharat / videos

ಶಿವಮೊಗ್ಗದ ಪೊಲೀಸ್​ ಠಾಣೆಯೊಳಗೆ ಪ್ರತ್ಯಕ್ಷವಾದ ನಾಗಪ್ಪ!

By

Published : May 12, 2020, 10:02 PM IST

ಇಲ್ಲಿನ ವಿದ್ಯಾನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಾಗರ ಹಾವೊಂದು ಪ್ರತ್ಯಕ್ಷವಾಗಿ ಎಲ್ಲರ ಭೀತಿಗೆ ಕಾರಣವಾಗಿತ್ತು. ಹಾವು ಕಾಣಿಸಿಕೊಂಡಿದ್ದರಿಂದ ಭಯಗೊಂಡ ಸಿಬ್ಬಂದಿ ಉರಗ ರಕ್ಷಕ ಆಕಾಶ್​​​ಗೆ ಕರೆ ಮಾಡಿದ್ದು, ಬಳಿಕ ಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.

ABOUT THE AUTHOR

...view details